ಕಳಸ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ 10ನೇ ಮತ್ತು 12 ನೇ ಸ್ಥಾನ ಗಳಿಸಿದ್ದಾರೆ. ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ...
Blog
ಕಳಸ:ಹಳುವಳ್ಳಿಯಲ್ಲಿ ಬಿಜೆಪಿ ಪಕ್ಷದ ಕಳಸ ಮತ್ತು ಬಾಳೂರು ಮಹಾಶಕ್ತಿ ಕೇಂದ್ರಗಳ ಎರಡು ದಿನಗಳ ಪ್ರಶಿಕ್ಷಣ ವರ್ಗ ಶುಕ್ರವಾರ ಮುಕ್ತಾಯವಾಯಿತು. ಕಾರ್ಯಕ್ರಮವನ್ನು ಮೂಡಿಗೆರೆ ಮಂಡಳ...
ಕಳಸ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶದ ಸಾಧನೆ ತೋರಿದೆ. ಪರೀಕ್ಷೆ ಬರೆದ 97 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು...
ನಮ್ಮ ಜಮೀನಿನ ಸರ್ವೆನಂಬರ್ ಬಳಸಿ ನಕಲಿ ಹಕ್ಕುಪತ್ರ : ಎಂ.ಬಿ. ಸಂತೋಷ್ ದೂರು , ತೇಜೋವಧೆಗೆ ಯತ್ನ: ಆದರ್ಶ ಸ್ಪಷ್ಟನೆ
1 min read
ಕಳಸ:ಮಾವಿನಕೆರೆ ಗ್ರಾಮದ ಸರ್ವೆ ನಂಬರ್ 175ರಲ್ಲಿ ನಮ್ಮ ಕುಟುಂಬದ 5 ಎಕರೆ ಭೂಮಿ ಇದೆ. ಅದೇ ಸರ್ವೆ ನಂಬರಿನಲ್ಲಿ 2019ರಲ್ಲಿ ಬಿಳುಗೋಡು ಪ್ರದೇಶದ...
ಕಳಸ:ಹೊರನಾಡು ಗ್ರಾಮದ ಕವನಳ್ಳದ ನಿವಾಸಿ ಆಗಿರುವ ಅನಿಶಾ ಡಿಸೋಜ ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಸಾಧನೆ ತೋರಿದ್ದಾರೆ....
ಕಳಸ:ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗಿರಿಜನ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಮೂಡಿಗೆರೆ...
ಕಳಸ:ಇಲ್ಲಿನ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ ಎಡದಾಳು ದಿನೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಮಿತಿಯ ನಿರ್ದೇಶಕರಾಗಿ ರಂಗನಾಥ್, ರವೀಂದ್ರ ಶೆಟ್ಟಿ,ಸುಧೀರ್, ಸುಮನಾ...
ಕಳಸ ಕೆಪಿಎಸ್ ಶಾಲೆ ನಿಯೋಗ ಸೋಮವಾರ ಬೆಂಗಳೂರಿಗೆ ತೆರಳಿ ಶಾಲೆಗೆ 2.07 ಕೋಟಿ ರೂಪಾಯಿ ಅನುದಾನ ಬಡುಗಡೆ ಮಾಡಿದ ಶಿಕ್ಷಣ ಸಚಿವ ಮಧು...
ಕಳಸ:ಇಲ್ಲಿನ ಕಳಸೇಶ್ವರ ದೇವಸ್ಥಾನದಲ್ಲಿ ಭಾನುವಾರ ಮಳೆಗಾಗಿ ಪ್ರಾರ್ಥನೆ ಮತ್ತು ರುದ್ರಾಭಿಷೇಕ, ರುದ್ರಹೋಮ ನೆರವೇರಿಸಲಾಗಿತ್ತು. ಪ್ರಾರ್ಥನೆ ನಡೆದು 4 ಗಂಟೆಗಳಲ್ಲೇ ಮಳೆ ಸುರಿದು ಕೃಷಿಕ...
ಕಳಸ:ಸಂಸೆ ಗ್ರಾಮದ ನೆಲ್ಲಿಬೀಡು ಪ್ರದೇಶದ ಕತ್ತಡಕದಲ್ಲಿ ಕಾಡುಕೋಣಗಳ ಹಾವಳಿ ಬಗ್ಗೆ ಸ್ಥಳೀಯರು ಕಂಗಾಲಾಗಿದ್ದಾರೆ. ಅಲ್ಲಿನ ತೋಟಗಳಲ್ಲಿ ಕಾಡುಕೋಣಗಳು ಸತತವಾಗಿ ದಾಳಿ ಮಾಡುತ್ತಿದ್ದು ಅಡಿಕೆ,...
