ಕಳಸ:ಪಶ್ಚಿಮ ಘಟ್ಟದ ಜನರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿ ಅನುಷ್ಟಾನದ ವಿರುದ್ಧ ಜನಾಂದೋಲನ ರೂಪಿಸುವ ಜೊತೆಗೆ ಕಾನೂನಿನ ಹೋರಾಟಕ್ಕೂ ಸಜ್ಜಾಗಬೇಕು ಎಂದು ಪಟ್ಟಣದಲ್ಲಿ...
Blog
ಕಳಸ:ಇಲ್ಲಿನ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 34 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಭಾನುವಾರ ನಡೆದ...
ಕಳಸ:ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ನಂತರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ...
ಕಳಸ:ಇಲ್ಲಿನ ಶ್ರೀ ಕಳಸೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇರುವ ಪ್ರಮುಖ ಶಾಸನವಾದ ಇಮ್ಮಡಿ ಭೈರರಸರ ಶಾಸನದ ಮಹತ್ವವನ್ನು ಇತಿಹಾಸ ತಜ್ಞ ಹೆಚ್.ಆರ್.ಪಾಂಡುರಂಗ ಶುಕ್ರವಾರ...
ಕಳಸ:ಹಿರೇಬೈಲಿನ ಸೇಕ್ರೆಡ್ ಹಾರ್ಟ್ ಶಾಲೆಯು 14ರ ವಯೋಮಾನದ ವಿದ್ಯಾರ್ಥಿಗಳ ಕಳಸ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸತತ ಎರಡನೇ ವರ್ಷ ಸಮಗ್ರ ಪ್ರಶಸ್ತಿ ಗಳಿಸಿದೆ....
ಕಳಸ:ಕಲ್ಲುಗೋಡು ತೂಗುಸೇತುವೆ ದುರಸ್ತಿ ಆಗುವವರೆಗೂ ಪ್ರವಾಸಿಗರು ತಮ್ಮ ಗ್ರಾಮಕ್ಕೆ ಬರಬಾರದು ಎಂದು ಕಲ್ಲುಗೋಡು ಗ್ರಾಮಸ್ಥರು ಪಣ ತೊಟ್ಟಿದ್ದಾರೆ. ತೂಗುಸೇತುವೆ ಶಿಥಿಲವಾಗಿದ್ದು ಪ್ರವಾಸಿಗರಿಂದ ಮತ್ತಷ್ಟು...
ಕಳಸ:ಬಾಳೆಹೊಳೆ ಗ್ರಾಮದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡಿರುವ ಘಟನೆ ಪತ್ತೆಯಾಗಿದೆ. ಅಲ್ಲಿನ ಮೀನು ಮಾರುಕಟ್ಟೆ ಸಮೀಪದ ಸಿಂಧುವಳ್ಳಿ ಹಳ್ಳದ ಪಕ್ಕ ದನದ...
ಕಳಸ:ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಬೀಡು ಸಮೀಪದ ಸೂಜಿಗುಡ್ಡ ಮತ್ತು ಮಾಡ್ಗಲ್ ಗುಡ್ಡದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಸಹಕಾರ ನೀಡುವಂತೆ ಅಲ್ಲಿನ ಗ್ರಾಮಸ್ಥರು...
ಕಳಸ:ಸಂಸೆಯ ಎಸ್ ಡಿ ಎಂ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ವೃತ್ತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶದ ಸಾಧನೆ ತೋರಿದ್ದಾರೆ....
ಕಳಸ:ಕಳೆದ ವರ್ಷ ಶಾಲಾ ಕ್ರೀಡಾಕೂಟದ ನಡಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಕಳಸದ ವಿದುಷಾ ಜೈನ್ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ...
